26.8 C
Karnataka
Sunday, September 22, 2024

    ಕೊರೊನಾ ತಡೆಗೆ ಆಯುರ್ವೇದದಲ್ಲಿರುವ ಪರಿಹಾರ

    Must read

    ಜಗತ್ತಿನಲ್ಲಿ ಕೊರೊನಾ ಅಟ್ಟಹಾಸ ಮಾಡುತ್ತಿದೆ. ರಾಜ್ಯದಲ್ಲಿ ಮರಣ ಮೃದಂಗ ಬಾರಿಸಿದೆ. ವಿರುದ್ಧದ ಹೋರಾಟದಲ್ಲಿ ನಾಡಿನ ವೈದ್ಯ ಪಡೆ ಹಗಲೂ ರಾತ್ರಿ ದುಡಿಯುತ್ತಿದೆ. ಇಂದು ವೈದ್ಯರ ದಿನ. ಈ ಹಿನ್ನೆಲೆಯಲ್ಲಿ ಮೈಸೂರಿನ ಹೆಸರಾಂತ ಆಯುರ್ವೇದ ತಜ್ಞ ಡಾ. ಬಿ. ಗುರುಬಸವರಾಜ ಅವರು ಕನ್ನಡ ಪ್ರೆಸ್.ಕಾಮ್ ನ ಪಾಡ್ಕಾಸ್ಟ್ ನಲ್ಲಿ ಭಾಗವಹಿಸಿದ್ದಾರೆ. ಹಿರಿಯ ಪತ್ರಕರ್ತ ಡಾ. ಕೂಡ್ಲಿ ಗುರುರಾಜ ಅವರು ನಡೆಸಿಕೊಟ್ಟ ಪಾಡ್ಕಾಸ್ಟ್ ನಲ್ಲಿ ಕೊರೊನಾ ತಡೆಗೆ ಆಯುರ್ವೇದದಲ್ಲಿರುವ ಪರಿಹಾರದ ಬಗ್ಗೆ ಡಾ. ಗುರುಬಸವರಾಜ ಮಾತಾಡಿದ್ದಾರೆ. ಆಲಿಸಿ. ನಿಮ್ಮ ಅಭಿಪ್ರಾಯ ತಿಳಿಸಿ. ಸುರಕ್ಷಿತವಾಗಿರಿ.

    spot_img

    More articles

    1 COMMENT

    1. ಡಾ.ಗುರುಬಸವ ರಾಜ್ ರವರ ಸಂದರ್ಶನ
      ತುಂಬಾನೆ ಉಪಯುಕ್ತವಾಯಿತು.ಇವರು ನುರಿತ
      ಮತ್ತು ನಾ ಕಂಡ ಅಪರೂಪದ ಆರ್ಯುವೇದ
      ನಿಖರವಾಗಿ ತಿಳಿದು ಕೊಂಡಿರುವ ವೈದ್ಯರು.ಇವರನ್ನು
      ಈ‌ ಸಂದರ್ಭದಲ್ಲಿ‌ ಮಾತನಾಡಿಸಿದ್ದುದು ಒಳ್ಳೆಯದೆ
      ಆಗಿದೆ .ಸಂದರ್ಶಿಸಿದ ಕೂಡ್ಲಿ‌ ಗುರುರಾಜ್ ರವರಿಗೆ
      ವಿಶೇಷ ಧನ್ಯವಾದಗಳು.
      ರೋಗನಿರೋದಕ ಶಕ್ತಿಯನ್ನು‌ ದೇಹದಲ್ಲಿ ಹೆಚ್ಚಿಸಿಕೊಂಡು ಕೊರೊನಾ ಬರದೆ ಇರವ ಹಾಗೆ ನೋಡಿ ಕೊಳ್ಳಲು ವೈದರು ಕೊಟ್ಟ ಟಿಪ್ಸ್
      ನನಗೆ ತುಂಬಾ ಸಹಕಾರಿಯಾಯಿತು.

    LEAVE A REPLY

    Please enter your comment!
    Please enter your name here

    Latest article

    error: Content is protected !!