26.8 C
Karnataka
Sunday, September 22, 2024

    ಆನ್ ಲೈನ್ ಶಿಕ್ಷಣ ಹೇಗಿರಬೇಕು?

    Must read

    ಕರ್ನಾಟಕದಲ್ಲಿ ಎಲ್ ಕೆ ಜಿ ಯಿಂದ ಹತ್ತನೇ ತರಗತಿವರೆಗೆ ಆನ್ ಲೈನ್ ಶಿಕ್ಷಣದ ಬಗ್ಗೆ ಇಂದು ವಿವಾದ ತಲೆದೋರಿದೆ. ಆನ್ ಲೈನ್ ಶಿಕ್ಷಣ ಬೇಕೇ? ಬೇಡವೇ? ಬೇಕಿದ್ದರೆ ಇದರ ಸ್ವರೂಪ ಹೇಗಿರಬೇಕು? ಅಥವಾ ಪರ್ಯಾಯ ಮಾರ್ಗಗಳೇನು? ಈ ಕುರಿತು ಕನ್ನಡಪ್ರೆಸ್ .ಕಾಮ್ ನಡಸಿದ ಪಾಡ್ಕಾಸ್ಟ್ ನಲ್ಲಿ ಹೆಸರಾಂತ ಶಿಕ್ಷಣ ತಜ್ಞ ಸಾಹಿತಿ ಪ್ರೊ. ಕೆ. ಇ. ರಾಧಾಕೃಷ್ಣ ಮತ್ತು ಹಿರಿಯ ಪತ್ರಕರ್ತ ಡಾ ಕೂಡ್ಲಿ ಗುರುರಾಜ ಅವರು ಭಾಗವಹಿಸಿದ್ದಾರೆ. ಸರಕಾರಕ್ಕೆ ಕೆಲವು ಸಲಹೆಗಳನ್ನು ನೀಡಿದ್ದಾರೆ. ಆಲಿಸಿ ನಿಮ್ಮ ಅಭಿಪ್ರಾಯ ತಿಳಿಸಿ.

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!