19.9 C
Karnataka
Sunday, September 22, 2024

    ಶುಭ ದಿನ

    Must read

    ಇಂದಿನ ನುಡಿ

    ನೀವು  ಸಂತೋಷವಾಗಿ ಇದ್ದೀರಿ ಅಂದರೆ, ನಿಮ್ಮ ವಿಷಯದಲ್ಲಿ ಎಲ್ಲವೂ ಪರಿಪೂರ್ಣವಾಗಿ ಇದೆ ಎಂದರ್ಥವಲ್ಲ. ಎಲ್ಲ ಕುಂದು ಕೊರತೆಗಳನ್ನೂ ಮೀರಿ ಬದುಕನ್ನು ಗ್ರಹಿಸಲು ನಿರ್ಧರಿಸಿದ್ದೀರಿ ಎಂದು ಅರ್ಥ.

    -ಗೆರಾರ್ಡ್‌ ವೇ

    ಸಂಗ್ರಹ :ರಾಜೀವಲೋಚನ
    .

    ಇಂದಿನ ಪಂಚಾಂಗ

    ದಿನಾಂಕ 4 ಅಕ್ಟೋಬರ್ 2020,ಭಾನುವಾರ

    ಸಂವತ್ಸರ : ಶ್ರೀ ಶಾರ್ವರಿ, ಆಯನ :ದಕ್ಷಿಣಾಯನ, ಋತು: ಶರದ್, ಮಾಸ : ಅಧಿಕ ಆಶ್ವೀಜ, ಪಕ್ಷ :ಕೃಷ್ಣ ತಿಥಿ:ತದಿಗೆನಕ್ಷತ್ರ:ಅಶ್ವಿನಿ

    ಸೂರ್ಯೋದಯ : ಬೆಳಿಗ್ಗೆ 6.09

    ಸೂರ್ಯಾಸ್ತ: ಸಂಜೆ 6.08

    ಇಂದಿನ ವಿಶೇಷ

    ವಿಶ್ವ ಪ್ರಾಣಿ ಅಭ್ಯುದಯ ದಿನ

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!