21.2 C
Karnataka
Sunday, September 22, 2024

    ಮಾರ್ಗಸೂಚಿ:ಯಾವುದಕ್ಕೆ ನಿರ್ಬಂಧ, ಯಾವುದಕ್ಕೆಲ್ಲಾ ವಿನಾಯ್ತಿ?

    Must read

    ಕೋವಿಡ್ ಎರಡನೇ ಅಲೆಯ ನಿಯಂತ್ರಣಕ್ಕಾಗಿ ರಾಜ್ಯದಲ್ಲಿ ನಾಳೆಯಿಂದ ಕಠಿಣಾತಿ ಕಠಿಣ ನಿಯಮಗಳು ಜಾರಿಗೆ ಬರಲಿವೆ. ಸರಕಾರ ಈ ಬಗ್ಗೆ ಮಾರ್ಗಸೂಚಿಯನ್ನು ಹೊರಡಿಸಿದೆ. ನಾಳೆ ಏಪ್ರಿಲ್ 27ರ ರಾತ್ರಿ 9ಗಂಟೆಯಿಂದ ಜಾರಿಗೆ ಬರಲಿರುವ ಈ ಮಾರ್ಗಸೂಚಿ ಮೇ 12 ರ ಬೆಳಿಗ್ಗೆ 6 ಗಂಟೆಯವರೆಗೂ ಜಾರಿಯಲ್ಲಿರುತ್ತದೆ.

    ಈ ಮಾರ್ಗಸೂಚಿಯಲ್ಲಿ ಏನಿದೆ ? ಯಾವುದಕ್ಕೆಲ್ಲಾ ನಿರ್ಬಂಧ ಇದೆ ?ಯಾವುದಕ್ಕೆಲ್ಲಾ ವಿನಾಯ್ತಿ ಇದೆ ಎಂಬುದನ್ನು ತಿಳಿಯಲು ಇಲ್ಲಿರುವ ರಾಜ್ಯ ಸರಕಾರ ಹೊರಡಿಸಿರುವ ಅಧಿಕೃತ ಮಾರ್ಗ ಸೂಚಿ ಗಮನಿಸಿ.

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!