20.6 C
Karnataka
Sunday, September 22, 2024

    ಲಾಕ್ ಡೌನ್ ಸಡಿಲಿಕೆ ಆಗದ ಜಿಲ್ಲೆಗಳ ಶಿಕ್ಷಕರಿಗೆ ನಾಳೆಯಿಂದ ಮನೆಯಿಂದಲೆ ಕೆಲಸ

    Must read

    ಕಠಿಣ ಕೋವಿಡ್ ನಿರ್ಬಂಧಗಳಿರುವ 11 ಜಿಲ್ಲೆಗಳ ಶಿಕ್ಷಕರು ನಿರ್ಬಂಧ ಸಡಿಲವಾಗುವವರೆಗೆ ಮನೆಯಿಂದಲೇ ಕಾರ್ಯನಿರ್ವಹಿಸಲು ಶಿಕ್ಷಣ ಇಲಾಖೆ ಆದೇಶಿಸಿದೆ .ಇತರ ಜಿಲ್ಲೆಗಳ ಶಿಕ್ಷಕರು ನಾಳೆಯಿಂದಲೇ ಶಾಲೆಗಳಿಗೆ ಹಾಜರಾಗಬೇಕು ಎಂದು ಶಿಕ್ಷಣ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದಾರೆ.

    ಇದೇ ಜೂನ್ 15ರಿಂದ ರಾಜ್ಯದಲ್ಲಿ ಶೈಕ್ಷಣಿಕ ಚಟುವಟಿಕೆಗಳನ್ನು ಆರಂಭಿಸಲು ಮತ್ತು ಶಿಕ್ಷಕರು ಶಾಲೆಗೆ ಹಾಜರಾಗಲು ಆದೇಶ ನೀಡಲಾಗಿತ್ತು.ಆದರೆ ಇನ್ನು ಕೆಲ ಜಿಲ್ಲೆಗಳಲ್ಲಿ ಕೋವಿಡ್ ನಿರ್ಬಂಧಗಳು ಮುಂದುವರಿದಿರುವುದರಿಂದ ಗೊಂದಲ ಉಂಟಾಗಿತ್ತು . ಹೀಗಾಗಿ ಇಲಾಖೆ ಪರಿಷ್ಕೃತ ಆದೇಶ ಹೊರಡಿಸಿದೆ.

    ಆದೇಶದ ಪ್ರತಿ ಇಲ್ಲಿದೆ.

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!