21.2 C
Karnataka
Sunday, September 22, 2024

    ಊಂಜಲ್ ಸಂಗೀತೋತ್ಸವ

    Must read

    BENGALURU SEPT 24

    ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂ ಧರ್ಮ ಪ್ರಚಾರ ಪರಿಷತ್ ವತಿಯಿಂದ ನಾಳೆ ಸೆಪ್ಟೆಂಬರ್ 25ರ ಶನಿವಾರ ಸಂಜೆ 6 ಗಂಟೆಗೆ ಬೆಂಗಳೂರಿನ ವಯ್ಯಾಲಿಕಾವಲ್ ನಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ (TTD)ದಲ್ಲಿ ಕು|| ಅಮೋಘ ಶಾಸ್ತ್ರಿ ಮತ್ತು ಕು||  ಆಗಮ ಶಾಸ್ತ್ರಿ (ಶಾಸ್ತ್ರಿ ಸಿಸ್ಟರ್ಸ್) ಇವರಿಂದ “ಊಂಜಲ್ ಸಂಗೀತೋತ್ಸವ” ಕಾರ್ಯಕ್ರಮ ಏರ್ಪಡಿಸಿದೆ.

    ವಾದ್ಯ ಸಹಕಾರ :ವಿ|| ಶ್ರೀ ಶಶಿಧರ್ (ಪಿಟೀಲು)ವಿ|| ಶ್ರೀ ಶ್ರೀನಿವಾಸ್ ಅನಂತರಾಮಯ್ಯ (ಮೃದಂಗ) ಅವರದ್ದಾಗಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!