21.2 C
Karnataka
Sunday, September 22, 2024

    NAVARAATRI: ನವರಾತ್ರಿ ದೇವಿಸ್ತುತಿ

    Must read

    ಕನ್ನಡಪ್ರೆಸ್ .ಕಾಮ್ ನ ದಸರಾ ಸಂಗೀತೋತ್ಸವದ ಇಂದಿನ ಮುಂಜಾನೆಯ ಕಾರ್ಯಕ್ರಮದಲ್ಲಿ ಬೆಂಗಳೂರು ಶ್ರೀನನಗರ ಶ್ರೀ ವೆಂಕಟರಮಣ ಮಹಿಳಾ ಸಂಘದ ಸದಸ್ಯೆಯರು ದೇವಿ ಸ್ತುತಿಯನ್ನು ಪ್ರಸ್ತುತ ಪಡಸಿದ್ದಾರೆ.

    ಕಳೆದ ಎರಡು ದಶಕಗಳಿಂದ ಸಮಾಜಮುಖಿ ಕಾರ್ಯದಲ್ಲಿ ತೊಡಗಿರುವ ಈ ಸಂಘ ವಿಜಯಲಕ್ಷ್ಮಿ ಅವರ ನೇತೃತ್ವದಲ್ಲಿ ಮುನ್ನಡೆಯುತ್ತಿದೆ. ನವರಾತ್ರಿಯ ಈ ಒಂಭತ್ತು ದಿನಗಳಿಗೂ ದೇವಿಯನ್ನು ಆಹ್ವಾನಿಸಿ ಸಂಘದ ಸದಸ್ಯರೆಯರು ಭಕ್ತಿ ಪೂರ್ವಕವಾಗಿ ದೇವಿಯನ್ನು ಸ್ತುತಿಸಿದ್ದಾರೆ.

    ವಿಜಯಲಕ್ಷ್ಮಿ ಅವರ ಜೊತೆ ಗೀತಾ ಗಣೇಶ್,ಲಕ್ಷ್ಮಿ,ಎಂ. ಎ ಪುಷ್ಪಾ,ಸೀತಾಲಕ್ಷ್ಮಿ ಮತ್ತು ಸಂಘಧ ಕಾರ್ಯದರ್ಶಿ ನಾಗರತ್ನ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.

    ವೀಕ್ಷಿಸಿ , ಆಲಿಸಿ ಪ್ರತಿಕ್ರಿಯಿಸಿ. ಹಾಗೇಯೆ ನಮ್ಮ ಯೂ ಟ್ಯೂಬ್ ಚಾನಲ್ ಗೂ subscribe ಆಗಿ.

    spot_img

    More articles

    2 COMMENTS

    1. ಮೂರನೆ ದಿನದ ಇಂದಿನ ದಸರಾ ಸಂಗೀತೋತ್ಸವವು ಸುಮದುರವಾಗಿತ್ತು ಅರ್ಥಪೂರ್ಣವಾಗಿ ತ್ತು.🙏🙏

    LEAVE A REPLY

    Please enter your comment!
    Please enter your name here

    Latest article

    error: Content is protected !!