20.6 C
Karnataka
Sunday, September 22, 2024

    DASARA :ಇಂದಿನಿಂದ ದಸರಾ; ಎಲ್ಲೆಲ್ಲೂ ಸಡಗರ

    Must read

    ಇಂದಿನಿಂದ ನಾಡಹಬ್ಬ. ಒಂಭತ್ತು ದಿನಗಳ ನವರಾತ್ರಿ ಆರಂಭ. ಮನೆ ಮನೆಗಳಲ್ಲೂ ಹಬ್ಬದ ಸಡಗರ. ಮೈಸೂರಿನಲ್ಲಿ ವಿಶ್ವ ವಿಖ್ಯಾತ ದಸರೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಚಾಲನೆ.

    ಈ ಒಂಭತ್ತು ದಿನಗಳು ಪೌರಾಣಿಕವಾಗಿ , ಐತಿಹಾಸಿಕವಾಗಿ ತನ್ನದೇ ಆದ ಪ್ರಾಮುಖ್ಯತೆ ಹೊಂದಿವೆ. ಗಮಕ ವ್ಯಾಖ್ಯಾನದ ಮೂಲಕ ಕನ್ನಡಿಗರ ಮನೆ ಮಾತಾಗಿರುವ ಕರ್ನಾಟಕ ಕಲಾಶ್ರೀ ಸತ್ಯವತಿ ರಾಮನಾಥ ಅವರು ಕನ್ನಡಪ್ರೆಸ್ ಯೂ ಟ್ಯೂಬ್ ಚಾನಲ್ ನಲ್ಲಿ ನವರಾತ್ರಿ ಆಚರಣೆಯ ಹಿಂದಿನ ಉದ್ದೇಶವನ್ನು ವಿವರವಾಗಿ ಚರ್ಚಿಸಿದ್ದಾರೆ. ಈ ಕೆಳಗಿನ ಲಿಂಕ್ ಮೂಲಕ ಆ ವಿಡಿಯೋ ನೋಡಬಹುದು. ಇದರ ಜೊತೆಗೆ ಲತಾ ಶ್ರೀಕಾಂತ್ ಮತ್ತು ನಯನಾ ಶ್ರೀಕಾಂತ್ ಅವರು ಹಾಡಿರುವ ಹಾಡುಗಳು ದಸರಾ ಸಂಭ್ರಮ ಹೆಚ್ಚಿಸಿವೆ.

    ಇದರ ಜೊತಗೆ ಆ ಒಂಭತ್ತು ದಿನವೂ ಕನ್ನಡಪ್ರೆಸ್ ಯೂ ಟ್ಯೂಬ್ ಚಾನಲ್ ನಲ್ಲಿ ದಸರಾ ಸಂಗೀತೋತ್ಸವ ನಡೆಯುತ್ತಿದೆ. ನಮ್ಮ ಚಾನಲ್ ಗೆ ಸಬ್ ಸ್ಕ್ರೈಬ್ ಆಗುವ ಮೂಲಕ ವೀಕ್ಷಿಸ ಬಹುದಾಗಿದೆ.

    ನಮ್ಮೆಲ್ಲಾ ಓದುಗರಿಗೂ ನವರಾತ್ರಿಯ ಶುಭಾಶಯಗಳು.

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!